wayground logo

Free Printable Worksheets

NEW

Font size

S
M
L
XL
Worksheets

ಕನ್ನಡ 3 ನೇ ತರಗತಿ

Total questions: 20

Worksheet time: 11mins

Name
Class
Date
1.

ಸಣಕಲು ಶಬ್ದದ ಅರ್ಥ ಬರೆಯಿರಿ

a)

ದಪ್ಪ

b)

ಸೊರಗಿದ

c)

ಮಲಗಿದ

d)

ತಣ್ಣಿಗೆ

2.

ಅನೀತಿ ಶಬ್ದದ ಅರ್ಥ ಬರೆ

a)

ನ್ಯಾಯ

b)

ನೀತಿ

c)

ನಿಜ

d)

ಅನ್ಯಾಯ

3.

ಬನ್ನಿರಿ ಎಲ್ಲರೂ_____ ಹಾಡುವಾ

a)

ಹಾಡಿ

b)

ಕೂಡಿ

c)

ಮಾಡಿ

d)

ನೋಡಿ

4.

ಗಾಂಧಿ ಜಯಂತಿಯನ್ನು ಎ೦ದು ಆಚರಿಸಲಾಗುತ್ತದೆ. ?

a)

ಅಕ್ಟೋಬರ್ ಎರಡು

b)

ಅಕ್ಟೋಬರ್ ಮೂರು

c)

ಅಕ್ಟೋಬರ್ ನಾಲ್ಕು

d)

ಅಕ್ಟೋಬರ್ ಐದು

5.

ಬಾಗಲೇ ಇಲ್ಲ______.

a)

ಕೈಯನ್ನು

b)

ಮೈಯನ್ನು

c)

ತಲೆಯನ್ನು

d)

ಬೆಲೆಯನ್ನು

6.

ಶ್ರಮದ____ ದೇಶಕೆ ಕಲಿಸಿ

a)

. ಪ್ರೀತಿಯ

b)

ಶಕ್ತಿಯ

c)

ಪಾಠವ

d)

ನೋಟವ

7.

ಗಾಂಧಿಜಿಯವರು ಯಾವ ದಾರಿಯನ್ನು ತುಳಿಯಲಿಲ್ಲ

a)

ಅನೀತಿ

b)

ಸುಂದರವಾದ

c)

ಅಡ್ಡ ದಿಡ್ಡವಾದ

d)

ಕಲ್ಲಿನ

8.

ವಿರುದ್ಧಾರ್ಥಕ ಪದ ಬರೆ ಯಿರಿ

ಧರ್ಮ X

a)

ಸಧರ್ಮ

b)

ಮಧರ್ಮ

c)

ಅಧರ್ಮ

d)

ಯಾವುದೂ ಇಲ್ಲ

9.

ಈ ಚಿತ್ರದಲ್ಲಿ ಇರುವವರು ಯಾರು ?

a)

ಲತಾ ಮಂಗೇಶ್ಕರ್

b)

ಇಂದಿರಾ ಗಾಂಧಿ

c)

ಮದರ್ ಥೆರೆಸಾ

d)

ಮದರ್ ಮೇರಿ

10.

ಆಕೃತಿ ಪದದ ಅರ್ಥ ಬರೆಯಿರಿ

a)

ಸ್ವಿ ಕೃತಿ

b)

ವಿಕೃತಿ

c)

ವಿಕಾರ

d)

ಆಕಾರ

11.

ಮಕ್ಕಳು ಮಾಮನ ಮನೆಗೆ ಏಕೆ ಬಂದರು?

a)

ಆಟಕ್ಕಾಗಿ

b)

ಓದಲು

c)

ಬರೆಯಲು

d)

ಕಾಗದದ ದೋಣಿ ಮಾಡುವುದನ್ನು ಕಲಿಯಲು

12.

ಕಾಗದದ ದೋಣಿ ಮಾಡಲು ಬೆeಕಾಗುವ ವಸ್ತುಗಳು ಯಾವುವು?

a)

ಕಾಗದ, ಅಂಟು, ಕತ್ತರಿ

b)

ಬಟ್ಟಿ, ಕತ್ತರಿ

c)

ಪೆನ್ನು, ಬಟ್ಟೆ

d)

ಯಾವುದೂ ಇಲ್ಲ

13.

ದೋಣಿ ಎಲ್ಲಿ ಚಲಿಸುತ್ತದೆ?

a)

ಮಣ್ಣಿನಲ್ಲಿ

b)

ಮರಳಿನಲ್ಲಿ

c)

ಎಣ್ಣೆಯಲ್ಲಿ

d)

ನೀರಿನಲ್ಲಿ

14.

ನೀರಿನಲ್ಲಿ ತೇಲುತ್ತೇನೆ

ಜನರನ್ನು ಹೊತ್ತು ಸಾಗುತ್ತೇನೆ

ನೀರಿಲ್ಲದೆ ನಾನು ಚಲಿಸಲಾರೆ ನಾನು ಯಾರು ?

a)

ಸೈಕಲ್

b)

ಟ್ರೇನು

c)

ಬಸ್ಸು

d)

ದೋಣಿ

15.

ಎಲ್ಲಿ ನೋಡಿದರೂ ನೀರಿನ ರಾಶಿ

ನನ್ನಲ್ಲಿ ಜೀವಿಗಳು ವಾಸಿಸುತ್ತವೆ

ನನ್ನ ರುಚಿ ಉಪ್ಪಾಗಿರುತ್ತದೆ. ನಾನು ಯಾರು__________

a)

ಗುಡ್ಡ

b)

ಭೂಮಿ

c)

ಮನೆ

d)

ಸಮುದ್ರ

16.

ನೀರಲ್ಲಿ ನಾವು ಈಜುತ್ತೇವೆ

ಗುಂಪು ಗುಂಪಾಗಿ ಸಾಗುತ್ತೆವೆ

ಬಲೆಯಲ್ಲಿ ನಾವು ಸಿಲುಕುತ್ತೆವೆ. ನಾವು ಯಾರು?______

a)

ನಾಯಿ

b)

ಬೆಕ್ಕು

c)

ಮೀನ

d)

ಕೊತಿ

17.

ಅಫ್ರಿನ್ ಜೊತೆ ಮಾಮನ ಬಳಿ ಯಾರು ಬಂದರು ?

a)

ಲತಾ

b)

ರೋಜಿ

c)

ಜಾಸ್ಮಿನ್

d)

ಮೇರಿ

18.

ಹಿಂಸೆ X________

ವಿರುದ್ಧ ಪದ ಆರಿಸಿರಿ

a)

ಅನ್ಯಾಯ

b)

ನೀತಿ

c)

ಪ್ರೀತಿ

d)

ಅಹಿಂಸೆ

19.

ಪ್ರಾಸ ಪದ ಬರೆಯಿರಿ

ತಂದು X______

a)

ಇಂದು

b)

ಬಿಂದು

c)

ಸಿಂದು

d)

ಮೇಲಿನ ಎಲ್ಲವೂ ಸರಿ

20.

ಅಕ್ಟೋಬರ್ ಎರಡು ಪದ್ಯವನ್ನು ಬರೆದ ಕವಿ ಯಾರು?

a)

ರಘುವೀರ್

b)

ಗುರುರಾಜ ಬೆಣಕಲ್

c)

ರಾಜೇಶ್

d)

ಕುವೆಂಪು