NEW
Font size
Worksheetsಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು
Total questions: 20
Worksheet time: 10mins
ಭಾರತದಲ್ಲಿ ನಿರುದ್ಯೋಗಕ್ಕೆ ಅತಿಮುಖ್ಯ ಕಾರಣ
ಮಿತಿಮೀರಿದ ಜನಸಂಖ್ಯೆ
ಹೆಚ್ಚಿನ ತಂತ್ರಜ್ಞಾನದ ಬಳಕೆ
ಕೈಗಾರಿಕೀಕರಣ ಮತ್ತು ವೃತ್ತಿ ಶಿಕ್ಷಣ
ಮಿತಿಮೀರಿದ ಜನಸಂಖ್ಯೆ ಮತ್ತು ಹೆಚ್ಚಿನ ತಂತ್ರಜ್ಞಾನದ ಬಳಕೆ
2011ರ ಜನಗಣತಿ ಪ್ರಕಾರ ಭಾರತದ ಬಡತನದ ದರ
ಶೇ. 21.9
ಶೇ. 22.9
ಶೇ. 29.1
ಶೇ. 22.1
ಭಾರತದಲ್ಲಿ ಕರಕುಶಲ ಹಾಗೂ ಇತರೆ ಸ್ವಯಂ ಉದ್ಯೋಗಗಳು ನಾಶವಾಗಲು ಕಾರಣ
ತಾಂತ್ರಿಕ ಶಿಕ್ಷಣ
ವೃತ್ತಿ ಶಿಕ್ಷಣ
ಕೈಗಾರಿಕೀಕರಣ
ಸಾಮಾಜೀಕರಣ
ಭಾರತದಲ್ಲಿ ಸಾರ್ವತ್ರಿಕವಾಗಿ ಹಾಗೂ ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಕಂಡುಬರುವ ಸಮಸ್ಯೆ
ನಿರುದ್ಯೋಗ
ಭ್ರಷ್ಟಾಚಾರ
ಕೋಮುವಾದ
ತಾರತಮ್ಯ
ಭ್ರಷ್ಟಾಚಾರದ ಪರಿಧಿಯೊಳಗೆ ಬರದಿರುವ ಸಂಗತಿ
ಲಂಚಗುಳಿತನ
ಸ್ವಜನ ಪಕ್ಷಪಾತ
ನಿಧಾನ ದ್ರೋಹ
ಆರ್ಥಿಕ ವೈಷಮ್ಯ
ಭ್ರಷ್ಟಾಚಾರ ನಿಯಂತ್ರಣದಲ್ಲಿ ಪೂರಕ ಶಕ್ತಿ ಒದಗಿಸಬಲ್ಲ ಸಂಸ್ಥೆಗಳು
ನ್ಯಾಯಾಲಯ ಮತ್ತು ಪೊಲೀಸ್
ಸಂವಿಧಾನ ಮತ್ತು ಕಾನೂನು
ಲೋಕಪಾಲ ಮತ್ತು ಲೋಕಾಯುಕ್ತ
ಸರ್ಕಾರ ಮತ್ತು ಪೊಲೀಸ್
ನ್ಯಾಯಾಲಯಗಳಲ್ಲಿ ಬೇಗನೆ ನ್ಯಾಯ ನಿರ್ಣಯ ನೀಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು
ಕೋಮುವಾದ
ಅನಕ್ಷರತೆ
ಬಡತನ
ಭ್ರಷ್ಟಾಚಾರ
ಕರ್ನಾಟಕದಲ್ಲಿ ಲಿಂಗ ತಾರತಮ್ಯ ನಿವಾರಣೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ
ಉದ್ಯೋಗಗಳಲ್ಲಿ ಶೇಕಡಾ 50ರಷ್ಟು ಮೀಸಲಾತಿ
ಶಿಕ್ಷಣದಲ್ಲಿ ಶೇಕಡಾ 50ರಷ್ಟು ಮೀಸಲಾತಿ
ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 50ರಷ್ಟು ಮೀಸಲಾತಿ
ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 33ರಷ್ಟು ಮೀಸಲಾತಿ
ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡುವ ಭಾರತ ಸಂವಿಧಾನದ ವಿಧಿ
317
371
351
331
ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಉದ್ದೇಶದಿಂದ ರಚಿಸಲ್ಪಟ್ಟ ಸಮಿತಿ
ತೆಂಡೂಲ್ಕರ್ ಸಮಿತಿ
ರಂಗರಾಜನ್ ಸಮಿತಿ
ಡಿ. ಎಂ. ನಂಜುಂಡಪ್ಪ ಸಮಿತಿ
ಎಂ. ಡಿ. ನಂಜುಂಡಪ್ಪ ಸಮಿತಿ
ತಾವು ವಾಸಿಸುವ ಪ್ರದೇಶದ ಬಗ್ಗೆ ಅತ್ಯಂತ ಗಾಢವಾದ ಅಭಿಮಾನ ಬೆಳೆಸಿಕೊಳ್ಳುವುದು
ಕೋಮುವಾದ
ಪ್ರಾದೇಶಿಕವಾದ
ಪ್ರತ್ಯೇಕವಾದ
ಸಂಕುಚಿತವಾದ
ಭಾವಚಿತ್ರದಲ್ಲಿರುವ ಮಹಿಳಾ ಸಾಧಕಿಯನ್ನು ಗುರುತಿಸಿ
ಕಸ್ತೂರಬಾ ಗಾಂಧಿ
ಸಾವಿತ್ರಿ ಭಾಪುಲೆ
ಅನಿಬೆಸೆಂಟ್
ಸರೋಜಿನಿ ನಾಯ್ಡು
ಪ್ರಥಮ ಮಹಿಳಾ ರಾಷ್ಟ್ರಪತಿ : ಪ್ರತಿಭಾ ಸಿಂಗ್ ಪಾಟೀಲ್ : : ಪ್ರಥಮ ಮಹಿಳಾ ಮುಖ್ಯಮಂತ್ರಿ : _________
ಸರೋಜಿನಿ ನಾಯ್ಡು
ಸುಚೇತಾ ಕೃಪಲಾನಿ
ಲಕ್ಷ್ಮಿ ಸೆಹಗಲ್
ಲಕ್ಷ್ಮೀಬಾಯಿ
ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಗೆ ಅಡ್ಡಿಯಾಗಿರುವುದು
ಜಾತ್ಯತೀತತೆ
ರಾಷ್ಟ್ರೀಯ ಮನೋಭಾವ
ಕೋಮುವಾದ
ಲಿಂಗ ತಾರತಮ್ಯ
ಕೋಮುವಾದವನ್ನು ತಡೆಗಟ್ಟಲು ಅಗತ್ಯವಾದ ಮನೋಧರ್ಮ
ಜಾತ್ಯತೀತ
ಗುಂಪುಗಾರಿಕೆ
ವಿಭಾಗಿಯ ಚಿಂತನೆ
ಮತೀಯ ಮೂಲಭೂತವಾದ
ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭಿಸಿರುವುದರ ಉದ್ದೇಶ
ಮಹಿಳೆಯರಿಗೆ ಉದ್ಯೋಗ ಒದಗಿಸಲು
ರಾಜಕೀಯ ಮೀಸಲಾತಿ ನೀಡಲು
ಮಹಿಳೆಯರ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ
ರಾಜಕೀಯ ತರಬೇತಿ ನೀಡಲು
ಕರ್ನಾಟಕದಲ್ಲಿ ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ರೂಪಿಸಿರುವ ಕಾರ್ಯಕ್ರಮ
ಸ್ವಯಂ ಸಿದ್ಧ
ಸ್ವಸಹಾಯ ಸಂಘಗಳು
ಸ್ತ್ರೀಶಕ್ತಿ
ಮಹಿಳಾ ಸಹಕಾರಿ ಸಂಘಗಳು
ಭಾರತದಲ್ಲಿ ಮಹಿಳೆಯರ ದೂರು ದುಮ್ಮಾನಗಳನ್ನು ಪರಿಶೀಲಿಸಿ ನ್ಯಾಯ ಒದಗಿಸುವ ಆಯೋಗ
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ
ಪರಿಶಿಷ್ಟ ವರ್ಗಗಳ ಆಯೋಗ
ರಾಷ್ಟ್ರೀಯ ಮಹಿಳಾ ಆಯೋಗ
ರಾಜ್ಯ ಮಹಿಳಾ ಆಯೋಗ
ಸ್ವಾತಂತ್ರ್ಯಪೂರ್ವದ ಈ ಮಹಿಳಾ ಸಾಧಕಿಯನ್ನು ಗುರುತಿಸಿ
ಜಾನ್ಸಿರಾಣಿ ಲಕ್ಷ್ಮೀಬಾಯಿ
ಕಿತ್ತೂರು ರಾಣಿ ಚೆನ್ನಮ್ಮ
ಕೆಳದಿಯ ಅಬ್ಬಕ್ಕ ದೇವಿ
ಸಾವಿತ್ರಿ ಬಾಪುಲೆ
2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
120 ಕೋಟಿ
102 ಕೋಟಿ
121.1 ಕೋಟಿ
130 ಕೋಟಿ
