NEW
Font size
Worksheetsಭಾರತಕ್ಕೆ ಯುರೋಪಿಯನ್ನರ ಆಗಮನ
Total questions: 20
Worksheet time: 7mins
ಮಧ್ಯಕಾಲದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸೌಮ್ಯ ಸಾಧಿಸಿದ್ದವರು
ಇಟೆಲಿ ಯವರು
ಪೋರ್ಚುಗೀಸರು
ಟರ್ಕರು
ಅರಬ್ಬರು
ಮಧ್ಯಕಾಲದಲ್ಲಿ ಯುರೋಪಿಯನ್ಶ ದೇಶಗಳ ವ್ಯಾಪಾರದ ಮೇಲೆ ಏಕಸೌಮ್ಯ ಸಾಧಿಸಿದ್ದವರು
ಇಟೆಲಿ ಯವರು
ಪೋರ್ಚುಗೀಸರು
ಟರ್ಕರು
ಅರಬ್ಬರು
ಪೋರ್ಚುಗೀಸರ ಮೊಟ್ಟ ಮೊದಲ
ವೈಸ್ ರಾಯ್ ಭಾರತಕ್ಕೆಬಂದವನು
ಪ್ರಾನ್ಸಿಸ್ಕೊ ಡಿ ಆಲ್ ಮೇಡ್
ಅಲ್ಫಾನ್ಸೋ ಡಿ ಅಲ್ಬು ಕರ್ಕ್
ವಾಸ್ಕೋಡಿಗಾಮ
ಡೂಪ್ಲೇ
ನೀಲಿ ನೀರಿನ ನೀತಿ ಜಾರಿಗೆ ತಂದವನು
ಪ್ರಾನ್ಸಿಸ್ಕೊ ಡಿ ಆಲ್ ಮೇಡ್
ಅಲ್ಫಾನ್ಸೋ ಡಿ ಅಲ್ಬು ಕರ್ಕ್
ವಾಸ್ಕೋಡಿಗಾಮ
ಡೂಪ್ಲೇ
ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾದವನು
ಪ್ರಾನ್ಸಿಸ್ಕೊ ಡಿ ಆಲ್ ಮೇಡ್
ಅಲ್ಫಾನ್ಸೋ ಡಿ ಅಲ್ಬು ಕರ್ಕ್
ವಾಸ್ಕೋಡಿಗಾಮ
ಡೂಪ್ಲೇ
ಭಾರತ ಮತ್ತು ಯುರೋಪಿನ ನಡುವೆ ಹೊಸ ಜಲಮಾರ್ಗವನ್ನು ಕಂಡುಹಿಡಿದವರು
ಪ್ರಾನ್ಸಿಸ್ಕೊ ಡಿ ಆಲ್ ಮೇಡ್
ಅಲ್ಫಾನ್ಸೋ ಡಿ ಅಲ್ಬು ಕರ್ಕ್
ವಾಸ್ಕೋಡಿಗಾಮ
ಡೂಪ್ಲೇ
ಬ್ರಿಟಿಷ್ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದ ಮೊಘಲ್ ದೊರೆ
ಎರಡನೇ ಷಾ ಅಲಂ
ಫಾರೂಕ್ ಶಿಯಾರ್
ಮಿರ್ ಜಾಫರ್
ಮಿರ್ ಕಾಶಿಮ್
ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ
ದಸ್ತಕಗಳನ್ನು ನೀಡಿದ ಮೊಘಲ್ ದೊರೆ
ಎರಡನೇ ಷಾ ಅಲಂ
ಫಾರೂಕ್ ಶಿಯಾರ್
ಮಿರ್ ಜಾಫರ್
ಮಿರ್ ಕಾಶಿಮ್
ಬಕ್ಸಾರ್ ಕದನದಲ್ಲಿ ಮೈತ್ರಿ ಸೈನ್ಯ ಸೋಲಿಸಿದ ಬ್ರಿಟಿಷ್ ಅಧಿಕಾರಿ
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಸರ್ ಥಾಮಸ್ ರೋ
ಸರ್ ಐರ್ ಕೂಟ್
ಬಂಗಾಳದಲ್ಲಿ ದ್ವಿ ಪ್ರಭುತ್ವ ಸರ್ಕಾರ ಪದ್ಧತಿಯನ್ನು ಜಾರಿಗೆ ತಂದವರು
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಸರ್ ಥಾಮಸ್ ರೋ
ಸರ್ ಐರ್ ಕೂಟ್
1617ರಲ್ಲಿ ಬ್ರಿಟನ್ ದೊರೆ ಒಂದನೇ ಚಾರ್ಲ್ಸ್ ನ ರಾಯಭಾರಿಯಾಗಿ ಜಹಾಂಗೀರ್ ನ ಆಸ್ಥಾನಕ್ಕೆ ಬಂದವರು
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಸರ್ ಥಾಮಸ್ ರೋ
ಸರ್ ಐರ್ ಕೂಟ್
1453 ರಲ್ಲಿ ಕಾನ್ಸ್ಟೆಂಟ್ ನೋಪಲ್ ನಗರವನ್ನು ವಶಪಡಿಸಿಕೊಂಡವರು
ಅಟೋಮನ್ ಟರ್ಕರು
ಡಚ್ಚರು
ಫ್ರೆಂಚರು
ಬ್ರಿಟಿಷರು
ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊದಲ ಯುರೋಪಿಯನರು
ಪೋರ್ಚುಗೀಸರು
ಡಚ್ಚರು
ಫ್ರೆಂಚರು
ಬ್ರಿಟಿಷರು
1617ರಲ್ಲಿ ಬ್ರಿಟನ್ ದೊರೆ ಒಂದನೇ ಚಾರ್ಲ್ಸ್ ನ ರಾಯಭಾರಿಯಾಗಿ ಜಹಾಂಗೀರ್ ನ ಆಸ್ಥಾನಕ್ಕೆ ಬಂದವರು
ರಾಬರ್ಟ್ ಕ್ಲೈವ್
ಹೆಕ್ಟರ್ ಮನ್ರೋ
ಸರ್ ಥಾಮಸ್ ರೋ
ಸರ್ ಐರ್ ಕೂಟ್
1498 ರಲ್ಲಿ ವಾಸ್ಕೋಡಿಗಾಮ ಭಾರತಕ್ಕೆ ಬಂದಿಳಿದ ಸ್ಥಳ
ಸೂರತ್
ಬಂಗಾಳ
ಪಾಂಡಿಚೇರಿ
ಕಾಪ್ಪಡ್
ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ
ಸೂರತ್
ಬಂಗಾಳ
ಪಾಂಡಿಚೇರಿ
ಕಾಪ್ಪಡ್
ಪ್ಲಾಸಿ ಕದನ ನಡೆದ ವರ್ಷ
1757
1764
1453
1498
ಬಕ್ಸಾರ್ ಕದನ ನಡೆದ ವರ್ಷ
1757
1764
1453
1498
ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ
1757
1764
1453
1600
ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ
1757
1664
1453
1600
