NEW
Font size
Worksheetsಭಾರತದ ನೈಸರ್ಗಿಕ ವಿಪತ್ತುಗಳು(A A BENNI)
Total questions: 20
Worksheet time: 10mins
ಸಾರಿಗೆ ಸಂಪರ್ಕದ ಅವ್ಯವಸ್ಥೆ,ಜೀವಹಾನಿ,ಆಸ್ತಿಗೆ ಧಕ್ಕೆ ಇವು ಯಾವ ನೈಸರ್ಗಿಕ ವಿಕೋಪದ ಪರಿಣಾಮವಾಗಿದೆ
ಪ್ರವಾಹ
ಆವರ್ತ ಮಾರುತ
ಭೂಕಂಪನ
ಮೇಲಿನ ಎಲ್ಲವೂ
ಆವರ್ತ ಮಾರುತಗಳು ಹೆಚ್ಚಾಗಿ ಯಾವ ರಾಜ್ಯವನ್ನು ಪ್ರಭಾವ ಬೀರುತ್ತವೆ
ತಮಿಳುನಾಡು ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶ
ತಮಿಳುನಾಡು ಆಂಧ್ರಪ್ರದೇಶ ಮತ್ತು ಒಡಿಶಾ
ಉತ್ತರಪ್ರದೇಶ ಆಂಧ್ರಪ್ರದೇಶ ಮತ್ತು ಒಡಿಶಾ
ತಮಿಳುನಾಡು ಆಂಧ್ರಪ್ರದೇಶ ಮತ್ತು ಬಿಹಾರ
ಹೆಚ್ಚು ಒತ್ತಡವುಳ್ಳ ಕೇಂದ್ರದ ಕಡೆಗೆ ಮಾತುಗಳು ಚಕ್ರಾಕಾರದಲ್ಲಿ ಚಲಿಸುವುದೇ ಆವರ್ತಮಾರುತ
TURE
FALSE
ನೈರುತ್ಯ ಮಾನ್ಸೂನ್ ಮಾರುತ ಕಾಲದಲ್ಲಿ ಸಮುದ್ರ ತೀರದ ಹಾನಿಗೆ ಒಳಗಾಗದೇ ಇರುವ ರಾಜ್ಯ ಯಾವುದು
ಮಹಾರಾಷ್ಟ್ರ
ಕರ್ನಾಟಕ
ಗೋವಾ
ಪಶ್ಚಿಮ ಬಂಗಾಲ
ಭೂಕಂಪನದ ಪರಿಣಾಮ
ನೆಲದ ಮೇಲಿನ ಬಿರುಕು
ಮಾನವ ಮತ್ತು ಜಾನವರಗಳ ಸಾವು ಮತ್ತು ಆಸ್ತಿ ಹಾನಿ
ಆಣೆಕಟ್ಟುಗಳ ಒಡೆತ
ಮೇಲಿನ ಎಲ್ಲವೂ
ಭೂಚಿಪ್ಪಿನಲ್ಲಾಗುವ ರಭಸವಾದ ಭೂಕಂಪನವನ್ನು ಭೂಕುಸಿತ ಎನ್ನುವರು
TURE
FALSE
ಸಮುದ್ರ ಅಲೆಗಳು ತೀರಕ್ಕೆ ರಭಸವಾಗಿ ಅಪ್ಪಳಿಸುತ್ತದೆ ಇದರಿಂದ ಉಂಟಾಗುವ ಕಾರ್ಯಕ್ಕೆ ಸಮುದ್ರ ತೀರದ ಸವೆತ ಎನ್ನುವರು
TURE
FALSE
ಭೂಕುಸಿತಕ್ಕೆ ನೈಸರ್ಗಿಕ ಕಾರಣ
ರೈಲು ಮತ್ತು ರಸ್ತೆ ನಿರ್ಮಾಣ
ಗಣಿಗಾರಿಕೆ
ಅರಣ್ಯನಾಶ ಮತ್ತು ಆಣೆಕಟ್ಟು ನಿರ್ಮಾಣ
ಅತ್ಯಧಿಕ ಮಳೆ
ಪ್ರವಾಹ ನಿಯಂತ್ರಣ ಕ್ರಮ
ಜಲಾಶಯ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು
ಆಣೆಕಟ್ಟಗಳನ್ನು ನಿರ್ಮಾಣ ಮಾಡಿ ಜಲಾಶಯಗಳಲ್ಲಿ ನೀರು ಸಂಗ್ರಹ ಮಾಡುವುದು
ಕೃಷಿ ಭೂಮಿಗಳನ್ನು ರಕ್ಷಿಸಲು ಒಡ್ಡುಗಳ ನಿರ್ಮಾಣ
ಮೇಲಿನ ಎಲ್ಲವೂ
ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿಗೆ ಕೆಳಗೆ ಚಲಿಸುವ ಭೂರಾಶಿಗಳಿಗೆ ಭೂಕುಸಿತ ಎನ್ನುವರು
TURE
FALSE
ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ ಎಲ್ಲಿ ಸಂಭವಿಸುತ್ತವೆ
ಅರಬ್ಬಿ ಸಮುದ್ರ
ಹಿಂದೂ ಮಹಾಸಾಗರ
ಬಂಗಾಳ ಕೊಲ್ಲಿ
ಮೇಲಿನ ಎಲ್ಲವೂ
ಆವರ್ತ ಮಾರುತಗಳ ಕಾಲಕ್ಕೆ ಮುನ್ನಚ್ಚರಿಕೆ ಕ್ರಮ
ಹಿಮ ಕರಗುವಿಕೆ
ಅತ್ಯಧಿಕ ಮಳೆ
ತಾತ್ಕಾಲಿಕ ಆಶ್ರಯ ಕಲ್ಪಿಸುವುದು
ಮೇಲಿನ ಎಲ್ಲವೂ
ಭೂಕಂಪನಕ್ಕೆ ಕಾರಣ
ಭೂಪಲಕಗಳ ಚಲನೆ
ಅಂತರ್ಗುಹೆ ಮೇಲ್ಚಾವಣಿಯ ಕುಸಿತ
ಭೂಕುಸಿತ
ಮೇಲಿನ ಎಲ್ಲವೂ
ಆವರ್ತ ಮಾರುತಗಳ ಪರಿಣಾಮ ಹೆಚ್ಚಾಗಿ ಯಾವ ರಾಜ್ಯದ ಮೇಲೆ ಬೀರುತ್ತದೆ
ಆಂಧ್ರಪ್ರದೇಶ
ತಮಿಳುನಾಡು
ತಮಿಳುನಾಡು
ಪಶ್ಚಿಮ ಬಂಗಾಳ
ಪ್ರವಾಹದ ಕಾರಣ
ನದಿ ಪಾತ್ರದಲ್ಲಿ ಹೂಳು ತುಂಬುವಿಕೆ
ಆವರ್ತ ಮಾರುತ
ಹಿಮಕರುಗುವಿಕೆ
ಮೇಲಿನ ಎಲ್ಲವೂ
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
ಒಡ್ಡು ಮತ್ತು ಆಣೆಕಟ್ಟು ಒಡೆದು ಹೋಗುವಿಕೆ
ಅರಣ್ಯನಾಶ
ಹಿಮಕರುಗುವಿಕೆ
ಅವೈಜ್ಞಾನಿಕ ನೀರಾವರಿ ವ್ಯವಸ್ಥೆ ಮತ್ತು ಕೃಷಿ ಪದ್ಧತಿ
ಸಮುದ್ರ ತೀರದ ಸವೆತಕ್ಕೆ ಕಾರಣ
ಸುನಾಮಿ
ಉಷ್ಣವಲಯದ ಅವರ್ತ ಮಾರುತಗಳು
ನೈಋತ್ಯ ಮಾನ್ಸೂನ ಮಾರುತಗಳು
ಮೇಲಿನ ಎಲ್ಲವೂ
ಆವರ್ತ ಮಾರುತಗಳು ಹೆಚ್ಚಾಗಿ ಯಾವ ತಿಂಗಳಲ್ಲಿ ಸಂಭವಿಸುತ್ತದೆ
ನವ್ಹಂಬರ ಮತ್ತು ಡಿಸೆಂಬರ್
ಸೆಪ್ಟಂಬರ ಮತ್ತು ಅಕ್ಟೋಬರ
ಅಕ್ಟೋಬರ ಮತ್ತು ನವ್ಹಂಬರ
ಜೂನ ಮತ್ತು ಜುಲೈ
ಜನವಸತಿಗಳ ನಿರ್ಮಾಣ ನಿಷೇಧ,ನಿರೋಧಕ ಕಟ್ಟಡ ನಿರ್ಮಾಣ,ಉತ್ತಮ ದರ್ಜೆಯ ಕಟ್ಟಡ ನಿರ್ಮಾಣ ಇವು ಯಾವ ನೈಸರ್ಗಿಕ ವಿಕೋಪದ ಮುನ್ನೆಚ್ಚರಿಕೆ ಕ್ರಮವಾಗಿದೆ
ಪ್ರವಾಹ
ಭೂಕಂಪನ
ಆವರ್ತ ಮಾರುತ
ಭೂಕುಸಿತ
ಪ್ರವಾಹ ನಿಯಂತ್ರಣದ ಕ್ರಮ
ಆಣೆಕಟ್ಟು ಮತ್ತು ಜಲಾಶಯ ನಿರ್ಮಾಣ ನಿಷೇಧ
ಕಲ್ಲು ಗಣಿಗಾರಿಕೆ ನಿಷೇಧ
ಆಣೆಕಟ್ಟು ನಿರ್ಮಾಣ ಮಾಡಿ ಜಲಾಶಯದಲ್ಲಿ ನೀರು ಸಂಗ್ರಹ
ಇಳಿಜಾರುಗಳಲ್ಲಿ ಬಂಡೆಗಳು ಬೀಳದಂತೆ ತಡೆಯುವುದು
