NEW
Font size
Worksheetsಪರಿಸರ ಅಧ್ಯಯನ
Total questions: 30
Worksheet time: 20mins
ಕರ್ನಾಟಕದ ಯಾವ ರಾಷ್ಟ್ರೀಯ ಉದ್ಯಾನವನಕ್ಕೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವೆಂದು ಕರೆಯಲಾಗಿದೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಅಂಶಿ ರಾಷ್ಟ್ರೀಯ ಉದ್ಯಾನವನ
ಬಂಡೀಪುರ ರಾಷ್ಟ್ರೀಯ ಉದ್ಯಾನವನ
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ಭಾರತದಲ್ಲಿ ವನ್ಯಜೀವಿ ಸಪ್ತಾಹವನ್ನು ಯಾವಾಗ ಆಚರಿಸಲಾಗುವುದು
ಅಗಸ್ಟ್ ಮೊದಲ ವಾರ
ಸಪ್ಟಂಬರ್ ಮೊದಲವಾರ
ಅಕ್ಟೋಬರ್ ಮೊದಲವಾರ
ನವೆಂಬರ್ ಮೊದಲ ವಾರ
ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆ
ಶಿವಮೊಗ್ಗ
ಮೈಸೂರು
ಚಿಕ್ಕಮಗಳೂರು
ಉತ್ತರ ಕನ್ನಡ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ವಿಶ್ವ ಜಲ ದಿನ--- ಮಾರ್ಚ್ 22
ವಿಶ್ವ ಅರಣ್ಯ ದಿನ---ಮಾರ್ಚ್ 21
ವಿಶ್ವ ಭೂ ದಿನ---ಏಪ್ರಿಲ್ 22
ವಿಶ್ವ ಓಝೋನ್ ದಿನ--ಸಪ್ಟಂಬರ್ 15
ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ ಯಾವುದು
ನೈಟ್ರಸ್ ಆಕ್ಸೈಡ್
ಕಾರ್ಬನ್ ಮೊನಾಕ್ಸೈಡ್
ಮಿಥೈಲ್ ಐಸೋಸೈನೇಟ್
ಸಿಲ್ವರ್ ಅಯೋಡೈಡ್
ಮಧ್ಯಪ್ರದೇಶದಲ್ಲಿ ಭೂಪಾಲ್ ಅನಿಲ ದುರಂತ ಸಂಭವಿಸಿದ ವರ್ಷ
1981
1984
1990
1905
ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದ ವರ್ಷ
1971
1982
1972
1990
ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿರಂಗನ್ ವರದಿಗಳು ಯಾವುದಕ್ಕೆ ಸಂಬಂಧಿಸಿದೆ
ಪರಿಸರ ಸಂರಕ್ಷಣೆ
ವನ್ಯಜೀವಿಗಳ ರಕ್ಷಣೆ
ಪಶ್ಚಿಮ ಘಟ್ಟಗಳ ರಕ್ಷಣೆ
ಅರಣ್ಯ ಸಂರಕ್ಷಣೆ
ಪಶ್ಚಿಮ ಘಟ್ಟಗಳನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲಾದ ವರ್ಷ
2010
2011
2013
2012
ಭಾರತದಲ್ಲಿ ಅತಿ ಕಡಿಮೆ ಅರಣ್ಯವನ್ನು ಹೊಂದಿರುವ ರಾಜ್ಯ ಯಾವುದು
ಪಂಜಾಬ್
ರಾಜಸ್ತಾನ
ಹರ್ಯಾಣ
ಗುಜರಾತ್
ಭೂಮಿಯಲ್ಲಿ ಹವಾಮಾನ ವಿದ್ಯಮಾನಗಳು ನಡೆಯುವ ವಲಯ
ಟ್ರೋಪೋಸ್ಪೀಯರ್
ಸ್ಟ್ರಾಟೋಸ್ಪೀಯರ್
ಅಯಾನೋಸ್ಪಿಯರ್
ಮಿಸೋಸ್ಪಿಯರ್
ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ಯಾವುದು
ಮಂಗಳೂರು
ಬಾಗಲಕೋಟೆ
ವಿಜಯಪುರ
ಗುಲ್ಬರ್ಗ
ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು
ಉಪ್ಪುನೀರಿನ ಮೊಸಳೆ
ಓಲಿವ ರಿಡ್ಲ ಆಮೆ
ಗಂಗಾ ನದಿಯ ಡಾಲ್ಫಿನ್
ಘಾರಿಯಲ್
ರೇಡಿಯೋ ತರಂಗಗಳನ್ನು ಭೂಮಿಗೆ ಪ್ರತಿಫಲಿಸುವ ವಾತಾವರಣದ ಮಂಡಲ ಯಾವುದು
ಪರಿವರ್ತನಾ ಮಂಡಲ
ಮಧ್ಯಂತರ ಮಂಡಲ
ಅಯಾನು ಮಂಡಲ
ಭಾಗಮಂಡಲ
ಅಂಟಾರ್ಕ್ಟಿಕ್ ಮೇಲಿನ ಓಜೋನ್ ಪದರ ದಲ್ಲಿನ ಬೃಹತ್ ರಂದ್ರವನ್ನು ಯಾವ ವರ್ಷ ಗುರುತಿಸಲಾಯಿತು
1990
1984
1985
1995
ಭಾರತದಲ್ಲಿ ಕೃಷ್ಣಮೃಗಗಳನ್ನು ರಕ್ಷಿಸುತ್ತಿರುವ ಜನ ಯಾರು
ಹಕ್ಕಿಪಿಕ್ಕಿ ಜನಾಂಗದವರು
ಕಾಡು ಕುರುಬರು
ಬಿಷ್ಣೋಯಿಗಳು
ಕಾಡುಗೊಲ್ಲರು
ಮಿನ್ನೆಮಿಟಾ ರೋಗ ಯಾವುದರಿಂದ ಉಂಟಾಗಿತ್ತು
ಪಾದರಸ
ಕ್ಲೋರೈಡ್
ಯುರೇನಿಯಂ
ನೈಟ್ರೋಜನ್
ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ ಯಾವುದು
ಉತ್ತರ ಕನ್ನಡ
ಮೈಸೂರು
ಕೊಡಗು
ಚಿಕ್ಕಮಗಳೂರು
ಪಶ್ಚಿಮ ಘಟ್ಟದ ಕಾಡುಗಳು ಕಾಡಿನ ಯಾವ ವಿಧಕ್ಕೆ ಸೇರಿವೆ
ಮ್ಯಾಂಗ್ರೋ ಕಾಡುಗಳು
ಎಲೆ ಉದುರುವ ಕಾಡುಗಳು
ನಿತ್ಯಹರಿದ್ವರ್ಣದ ಕಾಡುಗಳು
ಕೊನಿಫೆರಸ್ ಕಾಡುಗಳು
ಬಿಳಿಗಿರಿರಂಗಸ್ವಾಮಿ ರಾಷ್ಟ್ರೀಯ ಉದ್ಯಾನವನದಲ್ಲಿ ಸಂರಕ್ಷಿತ ಲಾಗಿರುವ ಪ್ರಾಣಿ ಪ್ರಭೇದ ಯಾವುದು
ಹುಲಿ
ಸಿಂಹ
ಆನೆ
ಕರಡಿ
ಗಾಳಿಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ ಯಾವುದು
ಆಮ್ಲಜನಕ
ಇಂಗಾಲದ ಡೈಯಾಕ್ಸೈಡ್
ಹೀಲಿಯಂ
ಸಾರಜನಕ
ಕಾರ್ಬೋಹೈಡ್ರೇಟ್ ಗಳಿಗಿಂತ ಹೆಚ್ಚು ಶಕ್ತಿಯನ್ನು ಒದಗಿಸುವ ಆಹಾರ ಘಟಕ
ಲಿಪಿಡ್ ಗಳು
ಪ್ರೋಟೀನ್
ಜೀವಸತ್ವಗಳು
ಲವಣಾಂಶಗಳು
ಪ್ರಚೋದನೆಗೆ ಪ್ರತಿಕ್ರಿಯೆ ನೀಡುವ ಹೂವು
ಚೆಂಡು ಹೂ
ಸೇವಂತಿಗೆ
ಮಲ್ಲಿಗೆ
ಸೂರ್ಯಕಾಂತಿ
ಎರೆಹುಳು _________ ಮೂಲಕ ಉಸಿರಾಡುತ್ತದೆ
ಕಿವಿರುಗಳು
ಶ್ವಾಸಕೋಶಗಳು
ಚರ್ಮ
ಬಾಯಿ ಕುಹರ
ನಿಸರ್ಗದ ಅತ್ಯದ್ಭುತ ವಾಸ್ತುಶಿಲ್ಪಿ ಎಂದು ಕೆಳಗಿನ ಯಾವ ಹಕ್ಕಿಯನ್ನು ಕರೆಯುತ್ತಾರೆ
ಗುಬ್ಬಚ್ಚಿ
ಗೀಜುಗ
ಕಾಗೆ
ಮರಕುಟಿಗ
ಸತ್ತನಂತರ ಜೀವಿಗಳು__________ತೋರಿಸುತ್ತವೆ
ನಿರ್ಜೀವ ವಸ್ತುಗಳ ಲಕ್ಷಣ
ಜೀವಿ ವಸ್ತುಗಳ ಲಕ್ಷಣ
ಆಹಾರ ಉಪಯುಕ್ತ ಲಕ್ಷಣ
ತಮ್ಮಣ್ಣ ಹೋಲುವ ಲಕ್ಷಣ
ವಸಡಿನಿಂದ ರಕ್ತಸ್ರಾವವಾಗುವುದು ಯಾವ ರೋಗದ ಲಕ್ಷಣ
ಬೇರಿಬೇರಿ
ಸ್ಕರ್ವಿ
ಆಸ್ಟಿಯೋ ಮಲೊಶಿಯಾ
ಇರುಳು ಕುರುಡು
ಯಾವ ವರ್ಷದಿಂದ ಜೀವನವನ್ನು ವಿಶ್ವಸಂಸ್ಥೆ ವಿಶ್ವ ಪರಿಸರ ದಿನವನ್ನಾಗಿ ಆಚರಿಸುತ್ತೇವೆ
1971
1972
1973
1974
ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ವಿಟಮಿನ್
ಕೆ (K)
ಬಿ (B)
ಎ (A)
ಡಿ (D)
ಕರ್ನಾಟಕದಲ್ಲಿರುವ ಒಟ್ಟು ರಾಷ್ಟ್ರೀಯ ಉದ್ಯಾನವನಗಳ ಸಂಖ್ಯೆ
4
5
6
7
