NEW
Font size
Worksheetsಭಾರತದ ಕೈಗಾರಿಕೆಗಳು ಮತ್ತು ಭಾರತದ ನೈಸರ್ಗಿಕ ವಿಪತ್ತುಗಳು
Total questions: 15
Worksheet time: 8mins
ಭಾರತದಲ್ಲಿ ಮೊಟ್ಟಮೊದಲಿಗೆ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ಪ್ರಾರಂಭವಾದ ಸ್ಥಳ
ಭದ್ರಾವತಿ
ಭಿಲಾಯಿ
ದುರ್ಗ
ಕುಲ್ಟಿ
ಭಾರತದ ಮೊದಲ ಅಲ್ಯೂಮಿನಿಯಂ ಕೈಗಾರಿಕೆ ಪ್ರಾರಂಭವಾದ ರಾಜ್ಯ
ಪಶ್ಚಿಮ ಬಂಗಾಳ
ರಾಜಸ್ಥಾನ
ಛತ್ತೀಸಗಢ
ಬಿಹಾರ
ಭಾರತದಲ್ಲಿ ಮೊಟ್ಟ ಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕೆ ಯು ಪ್ರಾರಂಭವಾದ ಸ್ಥಳ
ಕೊಲ್ಕತ್ತಾ
ಚೆನ್ನೈ
ಮುಂಬೈ
ಜೆಮ್ ಶೆಡ್ ಪುರ
ಇದನ್ನು ಭಾರತದ ಕಾಟನೋಪೊಲೀಸ್ ಎನ್ನುವರು
ಮುಂಬಯಿ
ದೆಹಲಿ
ಅಹ್ಮದಾಬಾದ್
ಬೆಂಗಳೂರು
ಭಾರತದ ಮೊಟ್ಟಮೊದಲ ಹತ್ತಿಬಟ್ಟೆ ಕೈಗಾರಿಕೆ ಪ್ರಾಂಭಗೊಂಡಿದ್ದು
1864
1854
1865
1858
ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎನ್ನಲು ಕಾರಣ
ಕೈಗಾರಿಕೆಗಳು ಅಧಿಕವಾಗಿರುವುದರಿಂದ
ಹಾರ್ಡ್ ವೇರ್ ಉದ್ಯಮಗಳಿರುವುದರಿಂದ
ಸಿಲಿಕಾನ್ ಗಣಿಗರಿಕೆ ಮಾಡುವುದರಿಂದ
ಸಾಫ್ಟ್ವೇರ್ ಕೈಗಾರಿಕೆಯಲ್ಲಿ ಮಹತ್ವದ್ದಾಗಿರುವುದರಿಂದ
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ ಇರುವ ಸ್ಥಳ
ಭಿಲಾಯಿ
ಮೈಸೂರು
ಭದ್ರಾವತಿ
ಬೆಂಗಳೂರು
ಆವರ್ತ ಮಾರುಗಳು ಹೀಗೆ ಬೀಸುತ್ತವೆ
ಕಡಿಮೆ ಒತ್ತಡದ ಸುತ್ತಲಿನ ಕಡೆಗೆ ಚಲಿಸುತ್ತದೆ
ಮೇಲಿನಿಂದ ಕೆಳಕ್ಕೆ ಚಲಿಸುತ್ತದೆ
ಹೆಚ್ಚು ಒತ್ತಡದ ಕೇಂದ್ರದ ಕಡೆಗೆ ಚಲಿಸುತ್ತದೆ
ಕಡಿಮೆ ಒತ್ತಡದ ಕೇಂದ್ರದ ಕಡೆಗೆ ಚಲಿಸುತ್ತದೆ
ಭಾರತದಲ್ಲಿ ಆಗಾಗ ಬೆಟ್ಟಗುಡ್ಡಗಳಿರುವ ರಾಜ್ಯಗಳಲ್ಲಿ ಈ ವಿಪತ್ತುಗಳು ಸಂಭವಿಸುತ್ತದೆ
ಆವರ್ತ ಮಾರುತಗಳು
ಪ್ರವಾಹಗಳು
ಭೂಕುಸಿತಗಳು
ಸಮುದ್ರ ತೀರದ ಸವೆತ
ಭಾರತದ ಪಶ್ಚಿಮ ಕರಾವಳಿ ಯು ತೀವ್ರಗತಿಯಲ್ಲಿ ಸವೆಯಲು ಕಾರಣವಾದ ಪ್ರಮುಖ ಅಂಶ
ಸುನಾಮಿ
ನೈರುತ್ಯ ಮಾನ್ಸೂನ್ ಮಾರುತಗಳು
ಉಷ್ಣವಲಯದ ಆವರ್ತ ಮಾರುತಗಳು
ಗಾಳಿ
ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಹೆಚ್ಚು ತೀವ್ರತೆಯುಳ್ಳ ಭೂಕಂಪನದ ಪ್ರದೇಶ
ಹಿಮಾಚಲಪ್ರದೇಶ
ಲಕ್ಷದ್ವೀಪ
ರಾಜಸ್ಥಾನ
ಅಂಡಮಾನ್ ನಿಕೋಬಾರ್ ದ್ವೀಪಗಳು
ಅತ್ಯಧಿಕ ಮಳೆ , ಮೇಘಸ್ಫೋಟ, ಹಿಮ ಕರಗುವಿಕೆ ಇವುಗಳು ಈ ಪರಿಸ್ಥಿತಿಗೆ ಕಾರಣವಾಗುತ್ತದೆ
ಆವರ್ತ ಮಾರುತಗಳು
ಭೂಕಂಪ
ಪ್ರವಾಹ
ಸಮುದ್ರ ತೀರದ ಸವೆತ
ಆವರ್ತ ಮಾರುತಗಳಿಂದಾಗಿ ಹೆಚ್ಚು ಹಾನಿಗೊಳಗಾಗುವ ರಾಜ್ಯ
ಗುಜರಾತ್
ಕರ್ನಾಟಕ
ಗೋವಾ
ತಮಿಳುನಾಡು
ಇದು ಭಾರತದ ಮ್ಯಾಂಚೆಸ್ಟರ್ ಆಗಿದೆ
ದಾವಣಗೆರೆ
ಮುಂಬೈ
ಗುಜರಾತ್
ದೆಹಲಿ
ಒಂದೇ ಬಗೆಯ ಅಥವಾ ವಿವಿಧ ಬಗೆಯ ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರೀಕೃತಗೊಂಡ ಪ್ರದೇಶವನ್ನು ಹೀಗೆನ್ನುವರು
ಕೈಗಾರಿಕಾ ಪ್ರದೇಶ
ಕೈಗಾರಿಕೆ
ಸಿಲಿಕಾನ್ ವ್ಯಾಲಿ
ಸಾಫ್ಟ್ವೇರ್ ಪಾರ್ಕ್
