NEW
Font size
Worksheetsಕರ್ನಾಟಕ ರಾಜ್ಯೋತ್ಸವ ವಿಶೇಷ
Total questions: 20
Worksheet time: 10mins
ಹೊಸಗನ್ನಡದ ಮೊದಲ ಮಹಾಕಾವ್ಯ
ಶ್ರೀಹರಿ ಚರಿತೆ
ಶ್ರೀ ರಾಮಾಯಣ ದರ್ಶನಂ
ವರ್ಧಮಾನ ಪುರಾಣ
ವಡ್ಡಾರಾಧನೆ
ಕನ್ನಡದ ಮೊದಲ ವಚನಕಾರ
ದೇವರ ದಾಸಿಮಯ್ಯ
ಅಲ್ಲಮ ಪ್ರಭು
ಸಿದ್ಧರಾಮ
ಬಸವಣ್ಣ
ಕನ್ನಡದ ಮೊದಲ ಮಹಮ್ಮದೀಯ ಕವಿ
ಕಬೀರ ದಾಸ
ಸಾರಾ ಅಬೂಬಕ್ಕರ್
ಶಿಶುನಾಳ ಶರೀಫ
ಕನಕದಾಸರು
ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡದ ಗಾಯಕ
ಹಂಸಲೇಖ
ರಾಜಕುಮಾರ
ಶಿವಮೊಗ್ಗ ಸುಬ್ಬಣ್ಣ
ಅಶ್ವತ್ಥ್
ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ
ಹಲ್ಮಿಡಿ ಶಾಸನ
ತಾಳಗುಂದ ಶಾಸನ
ಕಪ್ಪೆ ಅರಭಟ್ಟನ ಶಾಸನ
ಶ್ರವಣ ಬೆಳಗೊಳ ಶಾಸನ
ಕನ್ನಡದ ಮೊದಲ ಪ್ರಧಾನಿ
ಜವಾಹರಲಾಲ್ ನೆಹರು
ಬಿ ಎಸ್ ಯಡಿಯೂರಪ್ಪ
ಹೆಚ್ ಡಿ ದೇವೆಗೌಡ
ಬಿ ಡಿ ಜತ್ತಿ
ಪಂಪ ಪ್ರಶಸ್ತಿ ಪಡೆದ ಮೊದಲ ಕನ್ನಡದ ಕವಿ
ಜಿ ಎಸ್ ಶಿವರುದ್ರಪ್ಪ
ಕುವೆಂಪು
ಚಂದ್ರಶೇಖರ ಕಂಬಾರ
ದ ರಾ ಬೇಂದ್ರೆ
ಕರ್ನಾಟಕದ ಮೊದಲ ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
ಧಾರವಾಡ ವಿಶ್ವವಿದ್ಯಾಲಯ
ಹಂಪಿ ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ
ಕನ್ನಡದ ಮೊದಲ ನಾಟಕ
ಹರಿಹರ ಮಹಾತ್ಮೆ
ಯಶೋಧರ ಚರಿತೆ
ವಿತ್ರಾವಿಂದ ಗೋವಿಂದ
ಹರಿಶ್ಚಂದ್ರ ಕಾವ್ಯ
ಕನ್ನಡದ ಮೊದಲ ರಾಜಮನೆತನ
ಗಂಗರು
ಹೋಯ್ಸಳ
ವಿಜಯನಗರ
ಬನವಾಸಿಯ ಕದಂಬರು
ಕುಂದಾನಗರಿ ಎಂದು ಪ್ರಸಿದ್ಧಿ ಪಡೆದ ಜಿಲ್ಲೆ
ಧಾರವಾಡ
ಬೆಳಗಾವಿ
ಶಿವಮೊಗ್ಗ
ಬೀದರ್
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ
ಯು ಎನ್ ಆರ್ ರಾವ್
ಸರ್ ಎಂ ವಿಶ್ವೇಶ್ವರಯ್ಯ
ಎಸ್ ನಿಜಲಿಂಗಪ್ಪ
ಭೀಮಸೇನ್ ಜೋಶಿ
ಕನ್ನಡದ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ
ಕುವೆಂಪು
ಡೆಪ್ಯೂಟಿ ಚನ್ನಬಸಪ್ಪ
ಆಲೂರು ವೆಂಕಟರಾಯರು
ಶಿವರಾಂ ಕಾರಂತ
ದ ರಾ ಬೇಂದ್ರೆ ಅವರ ಕಾವ್ಯನಾಮ
ವಿನಾಯಕ
ಅ ನಾ ಕ್ರ
ಅಂಬಿಕಾತನಯದತ್ತ
ಶ್ರೀ ರಂಗ
ಜಗವೆಲ್ಲ ನಗುತಿರಲಿ ಜಗದಳುವು ಎನಗಿರಲಿ, ಎಂದು ಹೇಳಿದವರು ಯಾರು
ಕುವೆಂಪು
ದ ರಾ ಬೇಂದ್ರೆ
ಶಿವರುದ್ರಪ್ಪ
ಈಶ್ವರ ಸಣಕಲ್ಲ
ನಾಟಕಗಳ ಪಿತಾಮಹ
ಗಿರೀಶ ಕಾರ್ನಾಡ
ಟಿ ಪಿ ಕೈಲಾಸಂ
ಕುವೆಂಪು
ಯು ಆರ್ ಅನಂತಮೂರ್ತಿ
ವಿದ್ಯುತ್ ಸಂಪರ್ಕ ಪಡೆದ ಮೊದಲ ಊರು
ಮೈಸೂರು
ಬೆಂಗಳೂರು
ಧಾರವಾಡ
ಶಿವಮೊಗ್ಗ
ಏಲಕ್ಕಿ ನಗರ
ಧಾರವಾಡ
ಹಾವೇರಿ
ಮೈಸೂರು
ದಾವಣಗೆರೆ
ತೊಟ್ಟಿಲು ಗಳಿಗೆ ಪ್ರಸಿದ್ಧಿ ಪಡೆದ ಊರು
ಮೈಸೂರು
ಕಲಘಟಗಿ
ತುಮಕೂರು
ಕಲಬುರ್ಗಿ
ಪಂಚ ನಾರಾಯಣ ದೇವಾಲಯ ನಿರ್ಮಾಣ ಮಾಡಿದ ರಾಜ
ಕ್ರಷ್ಣದೇವರಾಯ
ವಿಷ್ಣುವರ್ಧನ್
ಅಮೋಘವರ್ಷ ನೃಪತುಂಗ
ನಾಲ್ವಡಿ ಕೃಷ್ಣರಾಜ ಒಡೆಯರ್
