WorksheetsB R Ambedkar
Total questions: 21
Worksheet time: 11mins
ಡಾ. ಬಿ. ಆರ್. ಅಂಬೇಡ್ಕರ್ ಅವರು ಜನಿಸಿದ ವರ್ಷ
1891
1892
1890
1893
ಅಂಬೇಡ್ಕರ್ ಅವರು ಜನಿಸಿದ ದಿನ
ಏಪ್ರಿಲ್ 10
ಏಪ್ರಿಲ್ 14
ಏಪ್ರಿಲ್ 22
ಏಪ್ರಿಲ್ 12
ಅಂಬೇಡ್ಕರ್ ಅವರು ಆರಂಭಿಸಿದ ದೇವಾಲಯ ಚಳುವಳಿಗಳು
ಜನತಾ
ಮೂಕನಾಯಕ
ಬಹಿಷ್ಕೃತ ಭಾರತ
ಮಹಾಡ್ ಮತ್ತು ಕಾಲಾರಾಂ
ಅಂಬೇಡ್ಕರ್ ಅವರು ಆರಂಭಿಸಿದ ಸಂಘಟನೆಯ ಹೆಸರು
ಪ್ರಬುದ್ಧ ಭಾರತ
ಸ್ವತಂತ್ರ ಕಾರ್ಮಿಕ ಸಭಾ
ಜನತಾ
ಬಹಿಷ್ಕೃತ ಹಿತಕಾರಣಿ ಸಭಾ
ಅಂಬೇಡ್ಕರ್ ಅವರು ಆರಂಭಿಸಿದ ಸ್ವತಂತ್ರ ಪಕ್ಷ
ಸಮಾಜವಾದಿ ಕಾಂಗ್ರೆಸ್
ಅಖಿಲ ಭಾರತೀಯ ಕಾಂಗ್ರೆಸ್
ಸ್ವತಂತ್ರ ಕಾರ್ಮಿಕ ಪಕ್ಷ
ಸ್ವತಂತ್ರ ಜನತಾ ಪಕ್ಷ
ಅಂಬೇಡ್ಕರ್ ಅವರು ಆರಂಭಿಸಿದ ಪತ್ರಿಕೆಗಳ ಗುಂಪಿಗೆ ಸೇರದೆ ಇರುವುದನ್ನು ಗುರುತಿಸಿ
ಪ್ರಬುದ್ಧ ಭಾರತ, ಜನತಾ
ಮೂಕನಾಯಕ, ಬಹಿಷ್ಕೃತ ಭಾರತ
ಕಮ್ಯುನಿಸ್ಟ್, ಸಮಾಜವಾದಿ
ಜನತಾ, ಮೂಕನಾಯಕ
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದವರು
ಜವಾಹರ್ ಲಾಲ್ ನೆಹರು
ಡಾ. ಬಿ ಆರ್ ಅಂಬೇಡ್ಕರ್
ಡಾ. ಬಾಬು ರಾಜೇಂದ್ರ ಪ್ರಸಾದ್
ಸರ್ದಾರ್ ವಲ್ಲಬಾಯಿ ಪಟೇಲ್
ಸ್ವತಂತ್ರ ಭಾರತದಲ್ಲಿ ಅಂಬೇಡ್ಕರ್ ಅವರು ಈ ಖಾತೆಯನ್ನು ಮೊದಲಿಗರಾಗಿ ನಿಭಾಯಿಸಿದರು
ಗೃಹ ಮಂತ್ರಿ
ಶಿಕ್ಷಣ ಸಚಿವರು
ಕಾನೂನು ಮಂತ್ರಿ
ರಕ್ಷಣಾ ಮಂತ್ರಿ
ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದು ಭಾರತೀಯ ಸಂಸ್ಕೃತಿಯ ಭಾಗವಾಗಿದ್ದ ಈ ಧರ್ಮವನ್ನು ಸ್ವೀಕರಿಸಿದರು
ಜೈನ
ಬೌದ್ಧ
ಪಾರ್ಸಿ
ಕ್ರೈಸ್ತ
ಈ ಕೆಳಗಿನವುಗಳಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಸರಿಯಾದ ವ್ಯಾಖ್ಯೆ
"ಪತ್ರಿಕೆಗಳಿಲ್ಲದ ನಾಯಕ ರೆಕ್ಕೆ ಇಲ್ಲದ ಪಕ್ಷಿಯಂತೆ"
ಶಿಕ್ಷಣವೇ ಶಕ್ತಿ
ಸ್ವಾತಂತ್ರ್ಯವೇ ನನ್ನ ಮೊದಲ ಆದ್ಯತೆ
ಅಹಿಂಸೆಯೇ ಪರಮೋಧರ್ಮ
ದುಂಡು ಮೇಜಿನ ಮೂರು ಸಮ್ಮೇಳನಗಳಲ್ಲಿ ಭಾಗವಹಿಸಿದ ನಾಯಕರು
ಮಹಾತ್ಮ ಗಾಂಧೀಜಿ
ಡಾ. ಬಿ ಆರ್ ಅಂಬೇಡ್ಕರ್
ಜವಾಹರ್ ಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಅಂಬೇಡ್ಕರ್ ಅವರ ಮೂಲ ಹೆಸರು
ಭೀಮರಾವ್
ರಾಮರಾವ್
ಅನಂತರಾಮ
ರಾಮ್ ಸೇನ್
ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆದವರು
ಎಂ.ವಿ. ಪೈಲಿ
ರಾಜೇಂದ್ರ ಪ್ರಸಾದ್
ಗಾಂಧೀಜಿ
ರವೀಂದ್ರನಾಥ ಟ್ಯಾಗೋರ್
ಅಂಬೇಡ್ಕರ್ ಅವರು ಜನಿಸಿದ ಸ್ಥಳ
ರತ್ನಗಿರಿ
ಅಂಬೆವಾಡಿ
ರಾಜಘಟ್
ಪ್ರತಾಪ್ ಗಡ್
ಅಂಬೇಡ್ಕರ್ ಅವರ ತಂದೆಯ ಹೆಸರು
ಭೀಮರಾವ್
ರಾಮದಾಸ
ರಾಮ್ ಜಿ
ಸಾವ್ ಜಿ
ಅಂಬೇಡ್ಕರ್ ಅವರ ತಾಯಿಯ ಹೆಸರು
ಮಾಯಾವತಿ
ರಮಾಬಾಯಿ
ಭೀಮಾಬಾಯಿ
ಮಹಾದೇವಿ
ಅಂಬೇಡ್ಕರ್ ಅವರ ಹೆಂಡತಿಯ ಹೆಸರು
ಮೀರಾಬಾಯಿ
ರಮಾಬಾಯಿ
ಭೀಮಬಾಯಿ
ಸುಖತಾಯಿ
1932ರ ಪುನಾ ಒಪ್ಪಂದವನ್ನು ಅಂಬೇಡ್ಕರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡ ನಾಯಕರು
ಸುಭಾಷ್ ಚಂದ್ರ ಬೋಸರು
ಪಟೇಲರು
ನೆಹರು
ಗಾಂಧೀಜಿ
ಅಂಬೇಡ್ಕರ್ ಅವರಿಗೆ ಸಂಬಂಧಿಸಿದಂತೆ ಇರುವ ಅನ್ವರ್ಥಕ
ದಲಿತ ಸೂರ್ಯ
ಆಧುನಿಕ ಮನು
ಸಂವಿಧಾನ ಶಿಲ್ಪಿ
ಉಕ್ಕಿನ ಮನುಷ್ಯ
ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕಿದ ವರ್ಷ
1,956
1965
1989
1998
ಅಂಬೇಡ್ಕರ್ ಅವರು ಮರಣ ಹೊಂದಿದ ವರ್ಷ
1948
1,950
1,952
1956
