NEW
Font size
Worksheetsರಸಪ್ರಶ್ನೆ
Total questions: 15
Worksheet time: 8mins
ಬೆಂಗಳೂರು-ಮೈಸೂರು ರೈಲು ಮಾರ್ಗವನ್ನು ಪ್ರಾರಂಭಿಸಿದವರು
ಚಿಕ್ಕದೇವರಾಜ ಒಡೆಯರು
ರಾಜ ಒಡೆಯರು
ಜಯಚಾಮರಾಜ ಒಡೆಯರು
10ನೇ ಚಾಮರಾಜೇಂದ್ರ ಒಡೆಯರು
ಮೊದಲನೆಯ ಆಂಗ್ಲೋ-ಮರಾಠ ಯುದ್ದದ ಬಳಿಕ ಪೇಶ್ವೆಯಾದವನು
ನಾರಾಯಣ ರಾವ
2ನೆಯ ಮಾಧವ ರಾವ
ನಾನಾ ಫಡ್ನವೀಸ್
ರಘುನಾಥ ರಾವ
” ಅಭಿನವ ಕಾಳಿದಾಸ” ಎಂದು ಪ್ರಸಿದ್ದರಾದವರು
ಶ್ಯಾಮಾ ಶಾಸ್ತ್ರಿಗಳು
ಎಂ ಹಿರಿಯಣ್ಣ
ಬಸಪ್ಪ ಶಾಸ್ತ್ರಿಗಳು
ವೀಣೆ ಶೇಷಣ್ಣ
ಪಾಂಡಿಚೇರಿ ಭಾರತದ ಕೇಂದ್ರಾಡಳಿತ ಪ್ರದೇಶವಾದದ್ದು
1962 ರಲ್ಲಿ
1954 ರಲ್ಲಿ
1961 ರಲ್ಲಿ
1956 ರಲ್ಲಿ
ತೀನ ಮೂರ್ತಿ ಭವನ ಇರುವುದು
ದೆಹಲಿ
ಕೊಲ್ಕತ್ತಾ
ಲಕ್ನೊ
ಜೈಪುರ
ಯುನಿಸ್ಕೋದ ಪ್ರಧಾನ ಕಛೇರಿ ಇರುವುದು
ಪ್ಯಾರಿಸ್
ರೊಮ್
ಜಿನೇವಾ
ನ್ಯೂಯಾರ್ಕ್
ಬಾಲ ಕಾರ್ಮಿಕ ನಿಷೇದ ಮತ್ತು ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ
1988
2006
1994
1986
ಉಪ್ಪು ನೀರಿನಿಂದ ನಿರ್ಮಿತವಾದ ಒಡಿಸ್ಸಾದ ಸರೋವರ
ಪುಲಿಕಾಟ್
ನಲ್
ಚಿಲ್ಕಾ
ದಾಲ್
ಎಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಬೀಳುವ ಮಳೆಯನ್ನು
ಉತ್ತರ ಪ್ರದೇಶದಲ್ಲಿ ----- ಎನ್ನುವರು
ಕಾಲ ಬೈಸಾಕಿ
ಆಂಡೀಸ್
ಮಾವಿನ ಹೊಯ್ಲು
ಕಾಫಿ ತುಂತುರು
ಅಣ್ಣಾಮಲೈ ವನ್ಯಜೀವಿ ಧಾಮ ಇರುವ ರಾಜ್ಯ
ಕರ್ನಾಟಕ
ತೆಲಂಗಾಣ
ತಮಿಳನಾಡು
ಕೇರಳ
ಒರಿಸ್ಸಾದ ಕಣ್ಣೀರಿನ ನದಿ
ಸಟ್ಲೆಜ ನದಿ
ದಾಮೋದರ ನದಿ
ಮಹಾನದಿ
ಕೋಸಿ ನದಿ
ಭಾರತದಲ್ಲಿ ಪೆಟ್ರೋಲಿಯಂನ್ನು ಮೊದಲು ಪತ್ತೆ ಮಾಡಿದ ಪ್ರದೇಶ
ಲಕಿಮ್ ಪುರ
ಮೊರಾನ
ಹುಗ್ರಿಜನ್
ದಿಗ್ಬಾಯ
ಈ ಕೆಳಗಿನವುಗಳಲ್ಲಿ ಸರ್ಕಾರದ ತೆರಿಗೇಯೆತರ ವರಮಾನ
ಆಮದು-ರಫ್ತುತೆರಿಗೆ
ವಿವಿಧ ರೀತಿಯ ದಂಡಗಳು
ಸರಕು ಮತ್ತು ಸೇವಾ ತೆರಿಗೆ
ಸ್ಟ್ಯಾಂಪ ಶುಲ್ಕ
ಠೇವಣಿಯನ್ನು ನಿಗದಿತ ಅವಧಿಗೆ----ಖಾತೆಯಲ್ಲಿ
ಇಡಬಹುದು.
ಚಾಲ್ತಿ ಖಾತೆ
ಉಳಿತಾಯ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಭಾರತದಲ್ಲಿ ಗ್ರಾಹಕ ರಕ್ಷಣಾ ಕಾಯ್ದೆ ಜಾರಿಗೆ ತಂದ ವರ್ಷ—
1966
1986
1976
1996
